ಬಸದಿಗೆ ಬನ್ನಿ

ಬಸದಿಗೆ ಬನ್ನಿ

ಈದಿನ ಪದ್ಮಾಂಬಾ ಮಹಿಳಾ ಸಮಾಜ ದಾವಣಗೆರೆ ಹಾಗೂ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಧಾರ್ಮಿಕ ಶಿಕ್ಷಣ ಸಂಸ್ಕಾರ ಶಿಬಿರ ಹಾಗೂ ಬಸದಿಗೆ ಬನ್ನಿ ಕಾರ್ಯಕ್ರಮವು ಅತ್ಯಂತ ಅರ್ಥಪೂರ್ಣವಾಗಿ, ಪ್ರಾಯೋಗಿಕವಾಗಿ, ಅಚ್ಚುಕಟ್ಟಾಗಿ ನೆರವೇರಿತು. ಕಾರ್ಯಕ್ರಮವು ಯಶಸ್ವಿಯಾಗಲು ಸಹಕರಿಸಿದ ಮಹಿಳಾ ಸಮಾಜದ ಸಂಸ್ಥಾಪಕರಾದ ಉಷಾಜೈಪ್ರಕಾಶ್ ರವರಿಗೆ, ಅಧ್ಯಕ್ಷರಾದ ಶ್ರೀಮತಿ ವರ್ಷ ಸುಧೀರ್, ಕಾರ್ಯದರ್ಶಿ ಶ್ರೀಮತಿ ಸುಹಾಸಿನಿ, ಖಜಾಂಚಿ ಶ್ರೀಮತಿ ಚೇತನಾ ಪದ್ಮರಾಜ್ ಹಾಗೂ ಶಿಬಿರದಲ್ಲಿ ಮಕ್ಕಳಿಗೆ ಅರ್ಥಪೂರ್ಣವಾಗಿ ಧಾರ್ಮಿಕ ಶಿಕ್ಷಣವನ್ನು ಬೋಧಿಸಿದ ಕು. ಚಂದನ ವಿಜಯ್ ಕುಮಾರ್ ಹಾಗೂ ಪದಾಧಿಕಾರಿಗಳು, ಸಮಸ್ತ ಸದಸ್ಯರೆಲ್ಲರಿಗೂ ಹೃದಯಪೂರ್ವಕ ಕೃತಜ್ಞರು, ಜೈ ಜಿನೇಂದ್ರಗಳು.

ಕಾರ್ಯಕ್ರಮದ ಯಶಸ್ಸಿಗೆ ಮನ:ಪೂರ್ವಕವಾಗಿ ಸಹಕರಿಸಿದ
ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಪದ್ಮಪ್ರಕಾಶ್,
ಖಜಾಂಚಿ ಶ್ರೀಮತಿ ರೂಪ ಸಂಜಯ್,
ಸಹ ಕಾರ್ಯದರ್ಶಿ ಶ್ರೀಮತಿ ಕವಿತಾ ಧರಣಿ ಯವರಿಗೆ ಹೃದಯ ಪೂರ್ವಕ ಕೃತಜ್ಞತೆಗಳು,
ಜೈಜಿನೇಂದ್ರಗಳು. 🙏🏻🙏🏻🙏🏻ದಾವಣಗೆರೆ